Slide
Slide
Slide
previous arrow
next arrow

ರೈತಮಹಿಳಾ ಸ್ವಸಹಾಯ ಸಂಘದಿಂದ ಲಕ್ಷ್ಮೀ ಪೂಜೆ ಸಂಪನ್ನ

300x250 AD

ಯಲ್ಲಾಪುರ: ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಕೋಟೆಮನೆ
ಸಿದ್ಧಿವಿನಾಯಕ ರೈತಮಹಿಳಾ ಸ್ವಸಹಾಯ ಸಂಘದ ವತಿಯಿಂದ ಶನಿವಾರ ಲಕ್ಷ್ಮೀ ಪೂಜೆ ಸಂಘದ ಕಟ್ಟಡದಲ್ಲಿ ಗಜಾನನ ತಿಮ್ಮಪ್ಪ ಭಟ್ಟರ ಪೌರೋಹಿತ್ಯದಲ್ಲಿ ನಡೆಯಿತು.

ಸಂಘದ ಅಧ್ಯಕ್ಷೆ ಗೀತಾ ವೆಂಕಟರಮಣ ಭಟ್ಟ, ಕಾರ್ಯದರ್ಶಿ ಕಾವೇರಿ ರಾಮಚಂದ್ರ ಭಟ್ಟ, ಸಂಘದ ಸದಸ್ಯರು ಹಿರಿಯರಾದ ಗಣಪತಿ ರಾಮಕೃಷ್ಣ ಭಟ್ಟ, ಗಣಪತಿ ಭಟ್ಟ ನವಿಲುಗೆರೆ, ಗ್ರಾ.ಪಂ. ಸ್ಥಳೀಯ ಸದಸ್ಯ ಗ.ರಾ.ಭಟ್ಟ ಇದ್ದರು.

300x250 AD
Share This
300x250 AD
300x250 AD
300x250 AD
Back to top